ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�
ಇಂದು ಬೀದರ ನಗರದ ಹೋರವಲಯದಲ್ಲಿ ಬರುವ ಆಣದೂರ ಗ್ರಾಮ ಪಂಚಾಯತ್ ನಲ್ಲಿ ರೆಡ್ಡಿ ಸಮಾಜದ ಮಹಾನ ಕವಿಗಳಾದ ವೇಮನ್ ಅವರ ಜಂಯತೋತ್ಸವವನ್ನು ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಭಾವ ಚಿತ್ರಕೆ ಪೂಜೆ ಸಲ್ಲಿಸಿ ಸಿಹಿ ಸ್ವಿಕರಿಸುವ ಮುಖಾಂತರ ಆಚರಣೆ ಮಾಡಿದರು
ಕಾರ್ಯಕ್ರಮದಲ್ಲಿ ಭಾವಹಿಸಿದ ಆಣದೂರ ಗ್ರಾಮ ಪಂಚಾಯತ ಅಧ್ಯಕ್ಷ ರಾದ ಶ್ರೀನಿವಾ ರೆಡ್ಡಿ ಮಾತನಾಡಿ ಬಸವಣ್ಣ ನವರ ಕನ್ನಡದಲ್ಲಿ ವಚನಗಳನ್ನು ರಚಿಸಿದ ಹಾಗೆ ಮಹಾಕವಿ ವೇಮನ್ ಅವರು ತೆಲಗು ನಲ್ಲಿ ತಮ್ಮ ಕವನಗಳನ್ನು ರಚಿಸಿದಾರೆ ಅವರ ಕವನಗಳು ಮಾನುಕುಲದ ಆರ್ಶ ಮಾರ್ಗ ಗಳನ್ನು ಸೂಚಿಸುವ ಕವನಗಳಾಗಿವೆ ಎಂದು ತಿಳಿಸಿ ಮೇಮನ ಅವರ ಕವನಗಳು ಕನ್ನಡಕ್ಕೆ ಭಾಷಾಂತರಿಸು ವಂತೆ ಈ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳುವುದಾಗಿ ಹೇಳಿದರು
ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಮತ್ತು ಪಂಚಾಯತ ಸದಸ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು
ಇತರೆ ಸುದ್ದಿಗಳು