ಗದಗ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿತ, ಪೂಜೆಗೂ ಕಾಯಿ ಬದಲು ಹಣ್ಣಿನ ಬಳಕೆ

ವರದಿಗಾರರು : ಪ್ರಮೋದ್ ಬಡಿಗೇರ್ || ಸ್ಥಳ : ಗದಗ್
ವರದಿ ದಿನಾಂಕ : 28-06-2025

ಗದಗ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿತ, ಪೂಜೆಗೂ ಕಾಯಿ ಬದಲು ಹಣ್ಣಿನ ಬಳಕೆ

ಗದಗದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ತೆಂಗಿನಕಾಯಿ ದರ ದುಪ್ಪಟ್ಟಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿ ಬೆಲೆ 40 ರಿಂದ 50 ರೂ.ಗೆ ಏರಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಇದು ಮತ್ತೊಂದು ಹೊರೆಯಾಗಿದೆ. ಹೋಟೆಲ್ ಉದ್ಯಮಕ್ಕೂ ಇದು ಪೆಟ್ಟು ನೀಡಿದ್ದು, ಪೂಜೆಗೂ ಹಣ್ಣುಗಳಿಗೆ ಮೊರೆ ಹೋಗುವಂತಾಗಿದೆ. ಗದಗ; ನಿತ್ಯ ಬಳಕೆಗೆ ಬೇಕಿರುವ ಎಲ್ಲಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಟೆಂಗಿನಕಾಯಿ ದರವೂ ದ್ವಿಗುಣಗೊಂಡಿದ್ದು, ಖರೀದಿಗಾಗಿ ಮಾರುಕಟ್ಟೆಗೆ ಬಂದ ಗ್ರಾಹಕರು ಕಂಗೆಡುವಂತಾಗಿದೆ ತಿಪಟೂರು: ತೆಂಗು ಬೆಳೆಗಾರರಿಗೆ ಈಗ ಸಂಭ್ರಮದ ಕಾಲ. ಕೊಬ್ಬರಿಗೆ ಇತಿಹಾಸದಲ್ಲೇ ಕಾಣದಂತಹ ಚಿನ್ನದ ಬೆಲೆ ಬಂದಿದೆ. ಇದರಿಂದ ತೆಂಗು ಬೆಳೆಗಾರರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಏಷ್ಯಾದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದು ಹೆಸರಾಗಿರುವ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಿಂದ ಕೊಬ್ಬರಿ ಬೆಲೆ ಏರುತ್ತಾ ಸಾಗಿದೆ. ಜೂನ್‌ 23ರಂದು ಸೋಮವಾರ ನಡೆದ ಕೊಬ್ಬರಿ ಹರಾಜಿನಲ್ಲಿ ಕ್ವಿಂಟಾಲ್‌ ಕೊಬ್ಬರಿಗೆ ಐತಿಹಾಸಿಕ ದಾಖಲೆಯ 26,167 ರೂ. ತಲುಪಿ ಹೊಸ ಸಾರ್ವಕಾಲಿಕ ದಾಖಲೆ ಬರೆಯಿತು. ಕಳೆದ ವರ್ಷ ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತ ಬೆಂಬಲ ಬೆಲೆಗಾಗಿ ಬೃಹತ್‌ ಹೋರಾಟವನ್ನೇ ಹಮ್ಮಿಕೊಂಡು ಕೊನೆಗೆ ಕೇಂದ್ರ ಸರಕಾರ 12 ಸಾವಿರ ರೂ., ರಾಜ್ಯ ಸರಕಾರ 1500ರೂ. ನೀಡಿ ಅಂತಿಮವಾಗಿ ರೈತರಿಗೆ 13500 ರೂ. ದೊರೆತಿದ್ದೇ ಅತಿ ಹೆಚ್ಚು ಬೆಲೆಯಾಗಿತ್ತು. ಆದರೆ, ಈ ವರ್ಷದಿಂದ ಎಪಿಎಂಸಿ ನಿಯಮಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದ ಕೆಲವು ಪಟ್ಟಭದ್ರರಿಂದ ತಪ್ಪಿಸಿ ರೈತ ಸ್ನೇಹಿ ವಾತಾವರಣ ನಿರ್ಮಿಸಿದರ ಫಲವಾಗಿ ರೈತನ ಕೊಬ್ಬರಿಗೆ ಉತ್ತಮ ಬೆಲೆ ದೊರೆಯಲು ಪ್ರಾರಂಭವಾಯಿತು. ಈ ಮೂಲಕ ನಿರಂತರ ಏರಿಕೆಯನ್ನು ಕಾಣುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ತೆಂಗು ಇಳುವರಿ ಕುಸಿದು ಆ ರಾಜ್ಯಗಳಿಗೆ ನಮ್ಮ ಕೊಬ್ಬರಿ ಹೆಚ್ಚಾಗಿ ಹೋಗುತ್ತಿದ್ದುದೂ ಕೊಬ್ಬರಿಗೆ ಡಿಮ್ಯಾಂಡ್‌ ಹೆಚ್ಚಾಗಲು ಇನ್ನೊಂದು ಕಾರಣವಾಗಿದೆ. ಈಗ ಕೊಬ್ಬರಿಯು ಹೆಚ್ಚಾಗಿ ಎಣ್ಣೆ ತಯಾರಿಕೆಗೆ ಹೋಗುತ್ತಿದೆ. ಶ್ರಾವಣ ಮಾಸ ಪ್ರಾರಂಭವಾದರೆ ಹಬ್ಬ ಹರಿದಿನಗಳು ಶುರುವಾಗಿ ತಿನಿಸಿಗೆ ಕೊಬ್ಬರಿ ಬಳಕೆ ಹೆಚ್ಚಾಗುತ್ತದೆ. ಜುಲೈ-ಆಗಸ್ಟ್‌ ತಿಂಗಳಿನಿಂದ ಉತ್ತರ ಭಾರತದಿಂದ ಕೂಡ ಕೊಬ್ಬರಿ ಬೇಡಿಕೆ ಹೆಚ್ಚಾಗುತ್ತದೆ. ಮುಂಬರುವ ಶ್ರಾವಣ ಮಾಸದಲ್ಲಿ ಕೊಬ್ಬರಿ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು 30 ಸಾವಿರ ದಾಟುವ ನಿರೀಕ್ಷೆಯಿದೆ. ಹಿಂದಿನ ವರ್ಷಗಳಲ್ಲಿ ಕ್ವಿಂಟಾಲ್‌ ಕೊಬ್ಬರಿಗೆ ರೈತರಿಗೆ 8ರಿಂದ 10 ಸಾವಿರವಷ್ಟೇ ಸಿಗುತ್ತಿತ್ತು. ಆದರೆ ಕಳೆದ ಮೇ 5ರಂದು 18 ಸಾವಿರ ಇದ್ದ ಕೊಬ್ಬರಿ ಜೂನ್‌ 23ಕ್ಕೆ 26,211 ರೂ. ತಲುಪಿದ್ದು, ಕೇವಲ 50 ದಿನಗಳಲ್ಲಿರೂ.8167 ಬೆಲೆ ಹೆಚ್ಚಳವಾಗಿರುವುದನ್ನು ಕಾಣಬಹುದಾಗಿದೆ. ಹರಾಜು ದಿನಾಂಕ- ಕೊಬ್ಬರಿ ಆವಕ -ಬೆಲೆ ರೂ.ಗಳಲ್ಲಿ 05-5-2025 -3843 ಚೀಲ (1650 ಕ್ವಿಂಟಾಲ್‌) 18000-00 12-5-2025 -6550 ಚೀಲ (2815 ಕ್ವಿಂಟಾಲ್‌) 18244-00 19-05-2025 -8263 ಚೀಲ (3553 ಕ್ವಿಂಟಾಲ್‌) 18900-00 22-05-2025- 6038 ಚೀಲ (2596 ಕ್ವಿಂಟಾಲ್‌) 19566-00 26-5-2025- 7112 ಚೀಲ (3056 ಕ್ವಿಂಟಾಲ್‌) 20900-00 05-6-2025- 4675 ಚೀಲ (2016 ಕ್ವಿಂಟಾಲ್‌) 21100-00 09-6-2025 6714 ಚೀಲ (2887 ಕ್ವಿಂಟಾಲ್‌) 22356-00 12-06-2025 7043 ಚೀಲ (3028 ಕ್ವಿಂಟಾಲ್‌) 24129-00 19-06-2025 6125 ಚೀಲ (2633 ಕ್ವಿಂಟಾಲ್‌) 24211-00 23-06-2025 7795 ಚೀಲ (3351 ಕ್ವಿಂಟಾಲ್‌) 26167-00

ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನ

ಒಟ್ಟು ಓದುಗರ ಸಂಖ್ಯೆ : 331+

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ

ಒಟ್ಟು ಓದುಗರ ಸಂಖ್ಯೆ : 920+

ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವೈದ್ಯ ಮಂಜುನಾಥ್.

ಒಟ್ಟು ಓದುಗರ ಸಂಖ್ಯೆ : 962+

ವೈಟ್‌ಫೀಲ್ಡ್‌ನ ಬೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್.

ಒಟ್ಟು ಓದುಗರ ಸಂಖ್ಯೆ : 962+

ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.

ಒಟ್ಟು ಓದುಗರ ಸಂಖ್ಯೆ : 985+

ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ

ಒಟ್ಟು ಓದುಗರ ಸಂಖ್ಯೆ : 1148+

ದುರ್ಗಮ ರಸ್ತೆ ಇದು ಹೇಗೆ ಓಡಾಡೋದು

ಒಟ್ಟು ಓದುಗರ ಸಂಖ್ಯೆ : 1175+

ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ಒಟ್ಟು ಓದುಗರ ಸಂಖ್ಯೆ : 1203+

ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ

ಒಟ್ಟು ಓದುಗರ ಸಂಖ್ಯೆ : 3065+

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ನ್ಯಾಯಾ ಬೆಲೆ ಅಂಗಡಿ ಉದ

ಒಟ್ಟು ಓದುಗರ ಸಂಖ್ಯೆ : 3261+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 3396+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 3390+

ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ

ಒಟ್ಟು ಓದುಗರ ಸಂಖ್ಯೆ : 3476+

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ಮಸೂದೆಗೆ ಸಚಿವ ಸಂಪುಟದ ಅನುಮೋದನೆ

ಒಟ್ಟು ಓದುಗರ ಸಂಖ್ಯೆ : 3485+

ಯಲಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಚುನಾವಣೆ

ಒಟ್ಟು ಓದುಗರ ಸಂಖ್ಯೆ : 3492+

ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 3532+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 3555+

ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ

ಒಟ್ಟು ಓದುಗರ ಸಂಖ್ಯೆ : 4025+

ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.

ಒಟ್ಟು ಓದುಗರ ಸಂಖ್ಯೆ : 4048+

ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಒಟ್ಟು ಓದುಗರ ಸಂಖ್ಯೆ : 4107+

ಜಿ.ಪಿ.ರಾಜರತ್ನಮ್ ಜನುಮದಿನ

ಒಟ್ಟು ಓದುಗರ ಸಂಖ್ಯೆ : 4120+

ಪದ್ಮಶ್ರೀ ಪುರಸೃತ ವೆಂಕಣ್ಣ ಸುಗತೆಕರ್ ಆರೋ್ಗ್ಯ ವಿಚಾರಿಸಿದ ಬಿಜೆಪಿ ಮುಖಂಡ ಡಾ. ಶೇಖರ ಮಾನೆ

ಒಟ್ಟು ಓದುಗರ ಸಂಖ್ಯೆ : 6204+

ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ

ಒಟ್ಟು ಓದುಗರ ಸಂಖ್ಯೆ : 6213+

ನಾಗೂರಾ ಯುವಕ ಸೈನ್ಯಕ್ಕೆ ಭರ್ತಿ : ಸನ್ಮಾನ

ಒಟ್ಟು ಓದುಗರ ಸಂಖ್ಯೆ : 6341+

ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಒಟ್ಟು ಓದುಗರ ಸಂಖ್ಯೆ : 6343+

ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ಒಟ್ಟು ಓದುಗರ ಸಂಖ್ಯೆ : 6776+

ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ

ಒಟ್ಟು ಓದುಗರ ಸಂಖ್ಯೆ : 6821+

ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ!

ಒಟ್ಟು ಓದುಗರ ಸಂಖ್ಯೆ : 6895+

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ

ಒಟ್ಟು ಓದುಗರ ಸಂಖ್ಯೆ : 6989+

ವಿಮಾನ ಸಂಚಾರದಲ್ಲಿ ವ್ಯತ್ಯಯ

ಒಟ್ಟು ಓದುಗರ ಸಂಖ್ಯೆ : 6998+

ಎ. ಪಿ. ಡಿ ಸಂಸ್ಥೆ ವತಿಯಿಂದ ಸರಕಾರಿ,ಅರೆಸರಕಾರಿ ಕಚೇರಿ ಅಡೆತಡೆ ಮುಕ್ತ ವಾತಾವರಣ ನಿರ್ಮಿಸಲು ಮನವಿ

ಒಟ್ಟು ಓದುಗರ ಸಂಖ್ಯೆ : 7044+

ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ

ಒಟ್ಟು ಓದುಗರ ಸಂಖ್ಯೆ : 8935+

ಸುವಿದ್ಯಾ ನಿಧಿ ಮೂಲಕ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಒಟ್ಟು ಓದುಗರ ಸಂಖ್ಯೆ : 9101+

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಸ್ತ್ರೀ ಶಕ್ತಿ

ಒಟ್ಟು ಓದುಗರ ಸಂಖ್ಯೆ : 9439+

ಚಳಿಗಾಲ ಮತ್ತು ಆರೋಗ್ಯ

ಒಟ್ಟು ಓದುಗರ ಸಂಖ್ಯೆ : 9626+

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:

ಒಟ್ಟು ಓದುಗರ ಸಂಖ್ಯೆ : 9743+

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 9788+

ಸಂಚಾರಿ ಸಾಥಿ ತಂತ್ರಾಶ..

ಒಟ್ಟು ಓದುಗರ ಸಂಖ್ಯೆ : 9769+

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.

ಒಟ್ಟು ಓದುಗರ ಸಂಖ್ಯೆ : 9779+

ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...

ಒಟ್ಟು ಓದುಗರ ಸಂಖ್ಯೆ : 9796+

ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ

ಒಟ್ಟು ಓದುಗರ ಸಂಖ್ಯೆ : 12046+

ತುಮಕೂರು ತಾಲೂಕಿನ ಗ್ರಾಮಸ್ಥರಿಗೆ ಕಾನೂನು ಜಾಗೃತಿ

ಒಟ್ಟು ಓದುಗರ ಸಂಖ್ಯೆ : 12052+

ಇಂದಿರಾ ಆಹಾರ ಕಿಟ್ ಅನುಷ್ಠಾನಕ್ಕೆ ವೇಗ: ಸಿಎಂ ಸಿದ್ದರಾಮಯ್ಯ

ಒಟ್ಟು ಓದುಗರ ಸಂಖ್ಯೆ : 12074+

ಕರ್ನಾಟಕದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಮೋದಿ–ಎಚ್.ಡಿ.ಕೆ. ಮಾಸ್ಟರ್ ಪ್ಲಾನ್: ರಾಜಶೇಖರ್ ಜವಳೆ

ಒಟ್ಟು ಓದುಗರ ಸಂಖ್ಯೆ : 12094+

ಕಂಪ್ಯೂಟರ್ ಸಾಕ್ಷರತಾ ದಿನ.

ಒಟ್ಟು ಓದುಗರ ಸಂಖ್ಯೆ : 12149+

ಕಬ್ಬಡ್ಡಿಗೆ ಹೆಚ್ಚಿನ ಆದ್ಯತೆ ಅಗತ್ಯ: ಶಾಸಕ ಸಿಮೆಂಟ್ ಮಂಜು

ಒಟ್ಟು ಓದುಗರ ಸಂಖ್ಯೆ : 12329+

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ

ಒಟ್ಟು ಓದುಗರ ಸಂಖ್ಯೆ : 12337+

ಯುಪಿ ಸಂಸದನಿಗೆ ತಟ್ಟಿದ ಸಿಲಿಕಾನ್ ಸಿಟಿ ಸಂಚಾರ ದಟ್ಟಣೆ...

ಒಟ್ಟು ಓದುಗರ ಸಂಖ್ಯೆ : 12352+