ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ವರದಿಗಾರರು : ಮುತ್ತುರಾಜ್ || ಸ್ಥಳ : ತಣ್ಣೇನಹಳ್ಳಿ
ವರದಿ ದಿನಾಂಕ : 13-12-2025

ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಕೊರಟಗೆರೆ ತಾಲೂಕಿನ ಕೋಳಾಲಯ ತಣ್ಣೇನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಡಿ.14 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತç ಚಿಕಿತ್ಸಾ ಶಿಬಿರವನ್ನ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ತಣ್ಣೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಡಿ.14 ರ ಭಾನುವಾರ  ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಬೃಹತ್  ಆರೋಗ್ಯ ಶಿಬಿರ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಉಚಿತ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರು ಆಗಮಿಸಲಿದ್ದು ಎಂದು ತಿಳಿಸಿದ್ದಾರೆ.

ಸಾಮಾನ್ಯ ರೋಗ ವಿಭಾಗ, ಮಕ್ಕಳ ವಿಭಾಗ ಕಣ್ಣಿನ ತಪಾಸಣೆ ಮತ್ತು ಶಸ್ತç ಚಿಕಿತ್ಸೆ, ಸಾಮಾನ್ಯ ಶಸ್ತç ಚಿಕಿತ್ಸೆ ವಿಭಾಗ, ಇಸಿಜಿ ಮೂತ್ರಪಿಂಡದ ಕಾಯಿಲೆ, ನರರೋಗ ಬೆನ್ನು ನೋವು, ಕಿವಿ, ಮೂಗು, ಗಂಟಲು ಮೂಳೆ ಮತ್ತು ಕೀಲುರೋಗ ವಿಭಾಗ, ಬಿಪಿ ಮತ್ತು ಸಕ್ಕರೆ ಕಾಯಿಲೆ ವಿಭಾಗ  ವಿಶೇಷವಾಗಿ ಹೆಣ್ಣು ಸ್ತ್ರೀ ಸೌಖ್ಯ ವಿಭಾಗವಿರುತ್ತದೆ

ಈ ಎಲ್ಲಾ ವಿಭಾಗಕ್ಕೂ ಪ್ರತ್ಯೇಕ ವೈದ್ಯರು ಬರಲಿದ್ದಾರೆ. ತಾಲೂಕಿನ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಬರುವಾಗ ಆಧಾರ್ ಕಾರ್ಡ್, ಯಶಸ್ವಿನಿ ಕಾರ್ಡ್, ಆಯುಷ್ಮಾನ್ ಭಾರತ್ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಮೇಲ್ವಿಚಾರಕರಾದ ಪರಶುರಾಮ್ ರೆಡ್ಡಿ ದೂರವಾಣಿ ಸಂಖ್ಯೆ: 8884439153 ಅನಿಲ್‌ಕುಮಾರ್ 9108232552 ನಾಗೇಶ್ 8660554309 ನರಸಿಂಹಮೂರ್ತಿ 9972034740 ಇವರನ್ನ ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

ಅಭಿವೃದ್ದಿ ಕೆಲಸಗಳೇ ಶಾಶ್ವತ ತುಮಕೂರಿಗೆ ೨೦೨೬ಕ್ಕೆ ಎತ್ತಿನಹೊಳೆ ನೀರು.. ಪುರಸಭೆ ಚುನಾವಣೆಗೆ ಸಜ್ಜಾಗಿ ಪರಂ ಕರ

ಒಟ್ಟು ಓದುಗರ ಸಂಖ್ಯೆ : 1436+

ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊ

ಒಟ್ಟು ಓದುಗರ ಸಂಖ್ಯೆ : 1436+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 1439+

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ವಿಧಿವಶ.

ಒಟ್ಟು ಓದುಗರ ಸಂಖ್ಯೆ : 1532+

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಒಟ್ಟು ಓದುಗರ ಸಂಖ್ಯೆ : 1556+

ಬೇಡ್ತಿ ಅಘನಾಶಿನಿ ಉಳಿಸಲು ಬೇಡಿಕೆ.

ಒಟ್ಟು ಓದುಗರ ಸಂಖ್ಯೆ : 1750+

ಭಾರತ ಅಮೆರಿಕ ವ್ಯಾಪರ ಒಪ್ಪಂದ ಮತ್ತು ಪ್ರತಿಸುಂಕ

ಒಟ್ಟು ಓದುಗರ ಸಂಖ್ಯೆ : 1757+

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನದಾಫ್-ಪಿಂಜಾರಾ ಸಮಾಜದಿಂದ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 1779+

ಮಹಾಲಕ್ಷ್ಮಿ ಜಾತ್ರೆಗೆ ದೀಪೋತ್ಸವ ಮೆರುಗು

ಒಟ್ಟು ಓದುಗರ ಸಂಖ್ಯೆ : 6600+

ಅವತಾರ್-3 ದಿನಗಣನೆ

ಒಟ್ಟು ಓದುಗರ ಸಂಖ್ಯೆ : 7012+

180ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ”

ಒಟ್ಟು ಓದುಗರ ಸಂಖ್ಯೆ : 7036+

ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಒಟ್ಟು ಓದುಗರ ಸಂಖ್ಯೆ : 7106+

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ,‌

ಒಟ್ಟು ಓದುಗರ ಸಂಖ್ಯೆ : 7043+

ದಸ್ತು ಬರಹಗಾರರ ಮುಷ್ಕರ

ಒಟ್ಟು ಓದುಗರ ಸಂಖ್ಯೆ : 7452+

ಅಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಅಗ್ನಿಕುಂಡಕ್ಕೆ ಕಟ್ಟಿಗೆ ತರಲು ಹಾಲುಮತ ಸಮಾಜದಿಂದ ಸಂಪ್ರದಾಯ

ಒಟ್ಟು ಓದುಗರ ಸಂಖ್ಯೆ : 7491+

ವಿಪರೀತ ಚಳಿಗೆ ತತ್ತರಿಸಿದ ಉದ್ಯಾನನಗರಿ

ಒಟ್ಟು ಓದುಗರ ಸಂಖ್ಯೆ : 7468+

ಚಳಿಗಾಲದ ಅಧಿವೇಶನ ಮತ್ತು ಖುರ್ಚಿ ಬಿಸಿ

ಒಟ್ಟು ಓದುಗರ ಸಂಖ್ಯೆ : 7473+

ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ

ಒಟ್ಟು ಓದುಗರ ಸಂಖ್ಯೆ : 7485+

ಕಸದಿಂದ ರಸ ತಗೆಯುವ ಕಲೆಗೆ ಸಾಕ್ಷಿಯಾದ ಆಂಧ್ರಪ್ರದೇಶ

ಒಟ್ಟು ಓದುಗರ ಸಂಖ್ಯೆ : 9887+

ಮಾಜಿ ಗೃಹ ಸಚಿವ ,ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿಧಿವಶ

ಒಟ್ಟು ಓದುಗರ ಸಂಖ್ಯೆ : 10056+

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ಒಟ್ಟು ಓದುಗರ ಸಂಖ್ಯೆ : 10098+

ಫವರೇಟ್ ಹಾಟ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಭಯವಂತೆ!!!!!

ಒಟ್ಟು ಓದುಗರ ಸಂಖ್ಯೆ : 10209+

ರಷ್ಯಾ ಅಧ್ಯಕ್ಷರ ಭಾರತ ಭೇಟಿ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಮಹತ್ವದ ಮಾತುಕತೆ.

ಒಟ್ಟು ಓದುಗರ ಸಂಖ್ಯೆ : 10295+

ಖಾಲಿ ಹುದ್ದೆಗಳ ನೇಮಕಾತಿ ಚುರುಕು. ಮುಖ್ಯಮಂತ್ರಿ ಸಿದ್ಧರಾಮಯ್ಯ

ಒಟ್ಟು ಓದುಗರ ಸಂಖ್ಯೆ : 10332+

ಬಂಡೀಪುರದಲ್ಲಿ ವ್ಯಾಘ್ರ ದಾಳಿ: ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ತೀವ್ರ ಗಾಯ

ಒಟ್ಟು ಓದುಗರ ಸಂಖ್ಯೆ : 12472+

ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನ

ಒಟ್ಟು ಓದುಗರ ಸಂಖ್ಯೆ : 12472+

ಕೆ ಆರ್ ಎಸ್ ಪಕ್ಷದಿಂದ ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 12787+

51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು... ಪೊಲೀಸರ ಬಲೆಗೆ ಬಿದ್ದ ಬ್ಯಾಂಡ್ ಬಜಾ ಗ್ಯಾಂಗ್

ಒಟ್ಟು ಓದುಗರ ಸಂಖ್ಯೆ : 12732+

ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶ

ಒಟ್ಟು ಓದುಗರ ಸಂಖ್ಯೆ : 12737+

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಒಟ್ಟು ಓದುಗರ ಸಂಖ್ಯೆ : 12809+

ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಕಬ್ಬಡ್ಡಿ ಪಂದ್ಯಾವಳಿಗೆ

ಒಟ್ಟು ಓದುಗರ ಸಂಖ್ಯೆ : 12861+

ಋತುಚಕ್ರ ರಜೆಗೆ ಕಟ್ಟುನಿಟ್ಟಿನ ಕ್ರಮಕ್ಜೆ ರಾಜ್ಯ ಸರ್ಕಾರ ಅನುಮೋದನೆ ಸಾಧ್ಯತೆ

ಒಟ್ಟು ಓದುಗರ ಸಂಖ್ಯೆ : 13070+

ವಿಶ್ವದಲ್ಲೇ ಮಹತ್ತರ ಹೆಚ್ಚೆ ಇಟ್ಟ ಆಸೀಸ್. ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಒಟ್ಟು ಓದುಗರ ಸಂಖ್ಯೆ : 13146+

ಭಾರತದ ಸಿ.ಎ.ಗಳಿಗೆ ವಿದೇಶಗಳಲ್ಲಿದೆ ಭಾರಿ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 13396+

ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸಃ ಡಾ. ವಿಶ್ವನಾಥ ಜಿ ಪಿ

ಒಟ್ಟು ಓದುಗರ ಸಂಖ್ಯೆ : 15852+

ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಅಮೆರಿಕದ ಪ್ರತಿಸುಂಕದ ಛಾಯೆ!!!

ಒಟ್ಟು ಓದುಗರ ಸಂಖ್ಯೆ : 15882+

ನೊಬೆಲ್ ಪ್ರಶಸ್ತಿ ಪ್ರದಾನ ದಿನ

ಒಟ್ಟು ಓದುಗರ ಸಂಖ್ಯೆ : 16072+

ಬೀದರ್ ಕೆಇಬಿ ಮತ್ತು ಸಹ್ಯಾದ್ರಿ ಲೇಔಟ್ಗಳ ಮೂಲಸೌಕರ್ಯಕ್ಕೆ ಕರ್ನಾಟಕ ಸೇನೆ ಮನವಿ

ಒಟ್ಟು ಓದುಗರ ಸಂಖ್ಯೆ : 16172+

ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ಒಟ್ಟು ಓದುಗರ ಸಂಖ್ಯೆ : 16192+

ಅನಿಸಿಕೆ -

ಒಟ್ಟು ಓದುಗರ ಸಂಖ್ಯೆ : 16258+

ಡಿಸೆಂಬರ್ 10 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ

ಒಟ್ಟು ಓದುಗರ ಸಂಖ್ಯೆ : 16217+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 18721+

ಬೆಳಗಾವಿ ಸುವರ್ಣಸೌಧದಲ್ಲಿ ರಚನಾತ್ಮಕ ಚರ್ಚೆ

ಒಟ್ಟು ಓದುಗರ ಸಂಖ್ಯೆ : 18529+

ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ‌

ಒಟ್ಟು ಓದುಗರ ಸಂಖ್ಯೆ : 18548+

ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆಶೈಕ್ಷಣಿಕ–ಸಾಮಾಜಿಕ ಜಾಗೃತಿ ಮೂಡಲಿ

ಒಟ್ಟು ಓದುಗರ ಸಂಖ್ಯೆ : 18562+

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ

ಒಟ್ಟು ಓದುಗರ ಸಂಖ್ಯೆ : 18571+

ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶ

ಒಟ್ಟು ಓದುಗರ ಸಂಖ್ಯೆ : 19080+

ನೆಲಕ್ಕುರುಳಿದ ಶತಮಾನದ ಮರಗಳು

ಒಟ್ಟು ಓದುಗರ ಸಂಖ್ಯೆ : 19157+