ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ವರದಿಗಾರರು : ಕಿಶೋರ್ ಎ ಸಿ || ಸ್ಥಳ : ಕೃಷ್ಣರಾಜಪೇಟೆ
ವರದಿ ದಿನಾಂಕ : 10-12-2025

ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೃಷ್ಣರಾಜ ಪೇಟೆ ತಾಲ್ಲೂಕಿನ ಸಿಂಧಘಟ್ಟ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡ ಭಾಷೆಯ ಪಠ್ಯವನ್ನು ಸರಿಯಾಗಿ ಬೋದನೆ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಿಇಓ ರವರಿಗೆ ತಿಳಿಸಿದರು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯವರು ನಾಳೆಯೇ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ತಿಳಿಸಿರುವ ವಿಷಯದ ಬಗ್ಗೆ ಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸಲು ಸೂಚಿಸಿದರು.

ಮಧ್ಯಾಹ್ನ ಬಿಸಿ ಊಟ ಯೋಜನೆಯಡಿ ಶಾಲೆಗೆ ಸರಬರಾಜು ಮಾಡಿರುವ ಅಡುಗೆ ಎಣ್ಣೆಯ ಅವಧಿ ಮುಕ್ತಾಯವಾಗಿರುವುದನ್ನು ಗಮನಿಸಲಾಗಿದ್ದು, ಈ ಬಗ್ಗೆ ಮಧ್ಯಾಹ್ನ ಬಿಸಿ ಊಟ ಯೋಜನೆಯ ಶಿಕ್ಷಣಾಧಿಕಾರಿ ಮತ್ತು ಸಹಾಯಕ ನಿರ್ದೇಶಕರು ಪರಿಶೀಲಿಸಿ ವರದಿ ನೀಡುವಂತೆ ಜಿ.ಪಂ. ಸಿಇಓ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಪರಿಶೀಲನೆ: ಸಿಂದಘಟ್ಟ ಗ್ರಾಮದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಹಾಸ್ಟೆಲ್ ನಲ್ಲಿ ನಿಗದಿತ ಮೆನು ಪ್ರಕಾರ ಗುಣಮಟ್ಟದ ಶುಚಿ, ರುಚಿಯಾದ ಊಟೋಪಹಾರ ಒದಗಿಸುತ್ತಿರುವ ಬಗ್ಗೆ ಹಾಗೂ ಶೌಚಾಲಯ, ಮಲಗುವ ಕೋಣೆ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ವಸತಿನಿಲಯಗಳಲ್ಲಿನ ಕುಂದು ಕೊರತೆ ಆಲಿಸಲು ನೀಡಲಾಗಿರುವ ಸಹಾಯವಾಣಿ ಸಂಖ್ಯೆಯನ್ನು ಹಾಸ್ಟೆಲ್ ನ ಊಟದ ಹಾಲ್, ನೋಟೀಸ್ ಬೋರ್ಡ್ ಸೇರಿದಂತೆ ಇತರೆ ಕಡೆಗಳಲ್ಲಿ ಅಳವಡಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ವೈ.ಕೆ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರುದ್ರೇಶ್, ಬಿಸಿ ಊಟ ಯೋಜನೆಯ ಸಹಾಯಕ ನಿರ್ದೇಶಕ ಯತೀಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಣಿ ಸೇರಿದಂತೆ ಇತರರು ಹಾಜರಿದ್ದರು.

ಅಭಿವೃದ್ದಿ ಕೆಲಸಗಳೇ ಶಾಶ್ವತ ತುಮಕೂರಿಗೆ ೨೦೨೬ಕ್ಕೆ ಎತ್ತಿನಹೊಳೆ ನೀರು.. ಪುರಸಭೆ ಚುನಾವಣೆಗೆ ಸಜ್ಜಾಗಿ ಪರಂ ಕರ

ಒಟ್ಟು ಓದುಗರ ಸಂಖ್ಯೆ : 2464+

ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊ

ಒಟ್ಟು ಓದುಗರ ಸಂಖ್ಯೆ : 2463+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 2463+

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ವಿಧಿವಶ.

ಒಟ್ಟು ಓದುಗರ ಸಂಖ್ಯೆ : 2556+

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಒಟ್ಟು ಓದುಗರ ಸಂಖ್ಯೆ : 2580+

ಬೇಡ್ತಿ ಅಘನಾಶಿನಿ ಉಳಿಸಲು ಬೇಡಿಕೆ.

ಒಟ್ಟು ಓದುಗರ ಸಂಖ್ಯೆ : 2776+

ಭಾರತ ಅಮೆರಿಕ ವ್ಯಾಪರ ಒಪ್ಪಂದ ಮತ್ತು ಪ್ರತಿಸುಂಕ

ಒಟ್ಟು ಓದುಗರ ಸಂಖ್ಯೆ : 2784+

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನದಾಫ್-ಪಿಂಜಾರಾ ಸಮಾಜದಿಂದ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 2803+

ಮಹಾಲಕ್ಷ್ಮಿ ಜಾತ್ರೆಗೆ ದೀಪೋತ್ಸವ ಮೆರುಗು

ಒಟ್ಟು ಓದುಗರ ಸಂಖ್ಯೆ : 7624+

ಅವತಾರ್-3 ದಿನಗಣನೆ

ಒಟ್ಟು ಓದುಗರ ಸಂಖ್ಯೆ : 8036+

180ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ”

ಒಟ್ಟು ಓದುಗರ ಸಂಖ್ಯೆ : 8061+

ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಒಟ್ಟು ಓದುಗರ ಸಂಖ್ಯೆ : 8130+

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ,‌

ಒಟ್ಟು ಓದುಗರ ಸಂಖ್ಯೆ : 8069+

ದಸ್ತು ಬರಹಗಾರರ ಮುಷ್ಕರ

ಒಟ್ಟು ಓದುಗರ ಸಂಖ್ಯೆ : 8476+

ಅಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಅಗ್ನಿಕುಂಡಕ್ಕೆ ಕಟ್ಟಿಗೆ ತರಲು ಹಾಲುಮತ ಸಮಾಜದಿಂದ ಸಂಪ್ರದಾಯ

ಒಟ್ಟು ಓದುಗರ ಸಂಖ್ಯೆ : 8515+

ವಿಪರೀತ ಚಳಿಗೆ ತತ್ತರಿಸಿದ ಉದ್ಯಾನನಗರಿ

ಒಟ್ಟು ಓದುಗರ ಸಂಖ್ಯೆ : 8492+

ಚಳಿಗಾಲದ ಅಧಿವೇಶನ ಮತ್ತು ಖುರ್ಚಿ ಬಿಸಿ

ಒಟ್ಟು ಓದುಗರ ಸಂಖ್ಯೆ : 8499+

ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ

ಒಟ್ಟು ಓದುಗರ ಸಂಖ್ಯೆ : 8511+

ಕಸದಿಂದ ರಸ ತಗೆಯುವ ಕಲೆಗೆ ಸಾಕ್ಷಿಯಾದ ಆಂಧ್ರಪ್ರದೇಶ

ಒಟ್ಟು ಓದುಗರ ಸಂಖ್ಯೆ : 10913+

ಮಾಜಿ ಗೃಹ ಸಚಿವ ,ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿಧಿವಶ

ಒಟ್ಟು ಓದುಗರ ಸಂಖ್ಯೆ : 11082+

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ಒಟ್ಟು ಓದುಗರ ಸಂಖ್ಯೆ : 11124+

ಫವರೇಟ್ ಹಾಟ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಭಯವಂತೆ!!!!!

ಒಟ್ಟು ಓದುಗರ ಸಂಖ್ಯೆ : 11235+

ರಷ್ಯಾ ಅಧ್ಯಕ್ಷರ ಭಾರತ ಭೇಟಿ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಮಹತ್ವದ ಮಾತುಕತೆ.

ಒಟ್ಟು ಓದುಗರ ಸಂಖ್ಯೆ : 11319+

ಖಾಲಿ ಹುದ್ದೆಗಳ ನೇಮಕಾತಿ ಚುರುಕು. ಮುಖ್ಯಮಂತ್ರಿ ಸಿದ್ಧರಾಮಯ್ಯ

ಒಟ್ಟು ಓದುಗರ ಸಂಖ್ಯೆ : 11357+

ಬಂಡೀಪುರದಲ್ಲಿ ವ್ಯಾಘ್ರ ದಾಳಿ: ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ತೀವ್ರ ಗಾಯ

ಒಟ್ಟು ಓದುಗರ ಸಂಖ್ಯೆ : 13496+

ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನ

ಒಟ್ಟು ಓದುಗರ ಸಂಖ್ಯೆ : 13496+

ಕೆ ಆರ್ ಎಸ್ ಪಕ್ಷದಿಂದ ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 13811+

51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು... ಪೊಲೀಸರ ಬಲೆಗೆ ಬಿದ್ದ ಬ್ಯಾಂಡ್ ಬಜಾ ಗ್ಯಾಂಗ್

ಒಟ್ಟು ಓದುಗರ ಸಂಖ್ಯೆ : 13756+

ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶ

ಒಟ್ಟು ಓದುಗರ ಸಂಖ್ಯೆ : 13764+

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಒಟ್ಟು ಓದುಗರ ಸಂಖ್ಯೆ : 13834+

ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಕಬ್ಬಡ್ಡಿ ಪಂದ್ಯಾವಳಿಗೆ

ಒಟ್ಟು ಓದುಗರ ಸಂಖ್ಯೆ : 13884+

ಋತುಚಕ್ರ ರಜೆಗೆ ಕಟ್ಟುನಿಟ್ಟಿನ ಕ್ರಮಕ್ಜೆ ರಾಜ್ಯ ಸರ್ಕಾರ ಅನುಮೋದನೆ ಸಾಧ್ಯತೆ

ಒಟ್ಟು ಓದುಗರ ಸಂಖ್ಯೆ : 14095+

ವಿಶ್ವದಲ್ಲೇ ಮಹತ್ತರ ಹೆಚ್ಚೆ ಇಟ್ಟ ಆಸೀಸ್. ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಒಟ್ಟು ಓದುಗರ ಸಂಖ್ಯೆ : 14171+

ಭಾರತದ ಸಿ.ಎ.ಗಳಿಗೆ ವಿದೇಶಗಳಲ್ಲಿದೆ ಭಾರಿ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 14420+

ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸಃ ಡಾ. ವಿಶ್ವನಾಥ ಜಿ ಪಿ

ಒಟ್ಟು ಓದುಗರ ಸಂಖ್ಯೆ : 16875+

ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಅಮೆರಿಕದ ಪ್ರತಿಸುಂಕದ ಛಾಯೆ!!!

ಒಟ್ಟು ಓದುಗರ ಸಂಖ್ಯೆ : 16905+

ನೊಬೆಲ್ ಪ್ರಶಸ್ತಿ ಪ್ರದಾನ ದಿನ

ಒಟ್ಟು ಓದುಗರ ಸಂಖ್ಯೆ : 17097+

ಬೀದರ್ ಕೆಇಬಿ ಮತ್ತು ಸಹ್ಯಾದ್ರಿ ಲೇಔಟ್ಗಳ ಮೂಲಸೌಕರ್ಯಕ್ಕೆ ಕರ್ನಾಟಕ ಸೇನೆ ಮನವಿ

ಒಟ್ಟು ಓದುಗರ ಸಂಖ್ಯೆ : 17195+

ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ಒಟ್ಟು ಓದುಗರ ಸಂಖ್ಯೆ : 17218+

ಅನಿಸಿಕೆ -

ಒಟ್ಟು ಓದುಗರ ಸಂಖ್ಯೆ : 17281+

ಡಿಸೆಂಬರ್ 10 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ

ಒಟ್ಟು ಓದುಗರ ಸಂಖ್ಯೆ : 17240+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 19744+

ಬೆಳಗಾವಿ ಸುವರ್ಣಸೌಧದಲ್ಲಿ ರಚನಾತ್ಮಕ ಚರ್ಚೆ

ಒಟ್ಟು ಓದುಗರ ಸಂಖ್ಯೆ : 19552+

ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ‌

ಒಟ್ಟು ಓದುಗರ ಸಂಖ್ಯೆ : 19572+

ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆಶೈಕ್ಷಣಿಕ–ಸಾಮಾಜಿಕ ಜಾಗೃತಿ ಮೂಡಲಿ

ಒಟ್ಟು ಓದುಗರ ಸಂಖ್ಯೆ : 19585+

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ

ಒಟ್ಟು ಓದುಗರ ಸಂಖ್ಯೆ : 19595+

ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶ

ಒಟ್ಟು ಓದುಗರ ಸಂಖ್ಯೆ : 20104+

ನೆಲಕ್ಕುರುಳಿದ ಶತಮಾನದ ಮರಗಳು

ಒಟ್ಟು ಓದುಗರ ಸಂಖ್ಯೆ : 20181+