ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ವರದಿಗಾರರು : ಸಂತೋಷ್ ಶೆಟ್ಟಿ || ಸ್ಥಳ : Bengaluru
ವರದಿ ದಿನಾಂಕ : 15-12-2025

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಬೆಳಗಾವಿ ಅಧಿವವೇಶನ ಒಂದೆಡೆಯಾದರೆ ನಾಯಕದ್ವಯರ ಆಪ್ತರ ನಡುವೆ ಮೂಡಿಸಿರುವ ಗೊಂದಲ, ಕುತೂಹಲವೆಂದರೆ ರಾಜ್ಯ ರಾಜಕೀಯದಲ್ಲಿ ಗರಿಗೆದರುತ್ತಿರುವ ಸಂಗತಿ ಮುಖ್ಯಮಂತ್ರಿ ಗಾದಿಯ ಅಧಿಪತಿ.

ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಬಿದ್ದಿರುವ ಕದನದ ಚಂಡು ವಾಪಸ್ ಯಾರ ಮಡಿಲಿಗೆ ಬೀಳಲಿದೆ ಎಂಬುದೇ ಕುತೂಹಲಕ್ಕೆ ಕಾರಣ.

ಅದೇನೆ ಇರಲಿ ವಿವ ನ್ಸೂಸ್ ಈ ಸಮಸ್ಯೆಯನ್ನ ಜನತೆಯ ಮುಂದಿಟ್ಟಾಗ ಬಂದ ವೈವಿದ್ಯಮಯ ಉತ್ತರ ಹೀಗಿದೆ. ರೀ ಸ್ವಾಮಿ ಜನ ಓಟ್ ಹಾಕಿ ಆರಿಸಿ ತಂದಿದ್ದು ಇವರ ಸಿಎಮ್ ಕುರ್ಚಿ ಕಾದಾಟ ಮಾಡ್ಲಿ ಅಂತಾನಾ??

ಅಲ್ರೀ ಗ್ಯಾರಂಟಿ ಅಂತ ಆಸೆ ತೋರ್ಸಿ ಈಗ ಅವರ ಕುರ್ಚಿಗೆನೇ ಗ್ಯಾರಂಟಿ ಇಲ್ಲದಂತಾಗಿದೆ ಅಲ್ರೀ‌‌.

ಸರ್ ನಮಗೆಲ್ಲ ರಾಜಕೀಯ ಬರೋಲ್ಲ ನಮಗೆ ಬೇಕಿರೋದು ನಮ್ಮೂರಲ್ ಸರಿಯಾದ ರಸ್ತೆ ಕುಡಿಯೋಕೆ ನೀರು‌...

ಅಯ್ಯೋ ಬಿಡ್ರಿ ತಿಂಗಳಿಗೆ ಎರಡು ಸಾವಿರ ಬರತ್ತೆ ಅಂದ್ರು ಈಗ ಅದು ಇಲ್ಲ ಇದೂ ಇಲ್ಲ ಏನ್ ಸರ್ಕಾರಾನೋ ಏನೋ..

ಇವೆಲ್ಲ ಜನತೆಯ ಅಭಿಪ್ರಾಯ‌ !!!!!!!!

ಸರಿ ಪುನಃ ಮತ್ತೆ ಕುರ್ಚಿ ವಿಷಯಕ್ಕೆ ಬರೋಣ

ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷದ ಅಧಿಪತಿ ಕುರ್ಚಿಯ ಬಿಕ್ಕಟ್ಟು ಪರಿಹರಿಸುವಷ್ಟು ಸಾಧಾರಣವೇನಲ್ಲ . ಇಬ್ಬರು ದಿಗ್ಗಜ ನಾಯಕರುಗಳು ಅವರದೇ ಸಮುದಾಯ, ಪ್ರಬಲ ಬಲಾಬಲ ಹೊಂದಿರುವ ಸಿಎಮ್ ಡಿಸಿಎಮ್ ತಮ್ಮದೇ ವರ್ಚಸ್ಸನ್ನ ಹೊಂದಿದ್ದಾರೆ. ಇಬ್ಬರು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಎರಡು ಕಣ್ಣುಗಳಿದ್ದಂತೆ.

ಹೈಕಮಾಂಡ್ ನಿರ್ಧಾರ ಮತ್ತು ನಾಯಕದ್ವಯರ ಸುತ್ತಮುತ್ತಲಿನ ವಾತಾವರಣ ಇವೆಲ್ಲವನ್ನು ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ನಿಯಮದಲ್ಲಿ ಅನುಸರಿಸುವುದಾದರೆ ಇದೊಂದು ಬಗೆಹರಿಸಲಾರದ ಸಮಸ್ಯೆಯೇನಲ್ಲ.

ಪ್ರಜಾಸತ್ತಾತ್ಮಕವಾಗಿ ನೋಡುವುದಾದರೆ ಶಾಸಕಾಂಗ ಪಕ್ಷದ ಸಭೆ ಕರೆದು ಅದರಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಯಾವ ನಾಯಕರ ಪರ ಅತೀ ಹೆಚ್ಚು ಶಾಸಕರ ಮತಗಳಿವೆಯೋ ಅವರನ್ನೇ ಆಡಳಿಯ ಅಧಿಪತಿಯನ್ನಾಗಿ ಮಾಡಬಹುದು.

ಶಾಸಕಾಂಗ ಪಕ್ಷದಲ್ಲಿ ಗೌಪ್ಯ ಮತಗಳನ್ನ ಶಾಸಕರಿಂದ ಪಡೆದಾಗ ಅತ್ತ ಶಾಸಕರ ಅಭಿಪ್ರಾಯ ನಿರುಮ್ಮಳವಾಗಿ ಪಡೆದಂತಾಗುತ್ತದಲ್ಲದೇ ಶಾಸಕರಿಗೂ ಅನಿವಾರ್ಯ ನಾಯಕರ ಮೇಲಿನ ಒತ್ತಡಗಳ ಜಂಜಾಟದಿಂದ ಮುಕ್ತರಾಗಬಹುದಲ್ಲವೇ.

ರಾಜಸ್ಥಾನದಲ್ಲಿ ಕಳೆದ ಬಾರಿ ನಡೆದ ವಿದ್ಯಮಾನ ಈಗ ಕರ್ನಾಟಕ ರಾಜ್ಯ ರಾಜಕೀಯದಲ್ಲೂ ಆವರಿಸಿದೆ.

ರಾಜಸ್ಥಾನದಲ್ಲಿ ಸಿಎಮ್ ಕುರ್ಚಿಗಾಗಿ ಇಬ್ಬರು ನಾಯದ್ವಯರ ಕಾದಾಟಕ್ಕೆ ಹೈ ಕಮಾಂಡ್ ಹೈರಾಣಾಗಿತ್ತು. ಆಗ ಅದನ್ನ ಬಗೆಹರಿಸಿದ್ದು ಈ ಪ್ರಜಾಪ್ರಭುತ್ವದ ನಿಯಮಾವಳಿಯ ಮೂಖೇನ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವೆ ಏರ್ಪಟ್ಟಿದ್ದ ಸಿಎಮ್ ಕುರ್ಚಿ ಕದನ ಶಾಸಕಾಂಗ ಸಭೆಯಲ್ಲಿ ಅಂತಿಮಗೊಂಡಿತು. ಇಬ್ಬರು ನಾಯಕರುಗಳ ಜಂಗೀ ಕುಸ್ತಿಗಳಿಗೆ ಹೈಕಮಾಂಡ್ ಸಹ ಉತ್ತರಿಸಲಾಗದೇ ಕೈ ಕಟ್ಟಿ ಕುಳಿತ್ಥಿತ್ತು. ಆಗ ಶಾಸಕರ ಬಲದಿಂದ ಅಶೋಕ ಗೆಹ್ಲೋಟ್ ತಮ್ಮ ಬಲವನ್ನ ತೋರ್ಪಡಿಸಿ ಸಿಎಮ್ ಗಾದಿ ಅಲಂಕರಿಸಿದ್ದರು. ಕರ್ನಾಟಕದಲ್ಲೂ ಇದೇ ಮಾದರಿಯ ವಿದ್ಯಮಾನಗಳು ನಡೆಯುತ್ತಿದೆ. ಅದಷ್ಟು ಬೇಗ ಕುರ್ಚಿಕದನ ಬಗೆಹರಿದು ರಾಜ್ಯದ ಸಮಗ್ರ ಅಭಿವೃದ್ಧಿಯ ಕಾರ್ಯಚಟುವಟಿಕೆ ಆಗಬೇಕಿದೆ. ಗ್ಯಾರಂಟಿ ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕಾದರೆ ಕುರ್ಚಿ ಕದನಕ್ಕೆ ಶಾಶ್ವತ ವಿರಾಮ ಸಿಗಬೇಕು. ಇಲ್ಲದಿದ್ದರೆ. ಮುಂದಿನ ಅವಧಿಗೆ ರಾಜ್ಯದ ಜನತೆ ಆಡಳಿತ ಪಕ್ಷವನ್ನ ದೂರವಿಡೋದು ಗ್ಯಾರಂಟಿ.

ಅಭಿವೃದ್ದಿ ಕೆಲಸಗಳೇ ಶಾಶ್ವತ ತುಮಕೂರಿಗೆ ೨೦೨೬ಕ್ಕೆ ಎತ್ತಿನಹೊಳೆ ನೀರು.. ಪುರಸಭೆ ಚುನಾವಣೆಗೆ ಸಜ್ಜಾಗಿ ಪರಂ ಕರ

ಒಟ್ಟು ಓದುಗರ ಸಂಖ್ಯೆ : 2464+

ನಮ್ಮ ದೇಶದಲ್ಲಿ ಸಮಾನತೆ ಜೀವನ ನಡೆಸಲು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ವಾದ ಸಂವಿಧಾನ ವನ್ನು ಕೊ

ಒಟ್ಟು ಓದುಗರ ಸಂಖ್ಯೆ : 2463+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 2463+

ಅಜಾತ ಶತ್ರು ಶಾಮನೂರು ಶಿವಶಂಕರಪ್ಪ ವಿಧಿವಶ.

ಒಟ್ಟು ಓದುಗರ ಸಂಖ್ಯೆ : 2556+

ರಾಜ್ಯದಲ್ಲಿ ನಿಲ್ಲದ ಕೈ ಕುರ್ಚಿ ಕದನ

ಒಟ್ಟು ಓದುಗರ ಸಂಖ್ಯೆ : 2581+

ಬೇಡ್ತಿ ಅಘನಾಶಿನಿ ಉಳಿಸಲು ಬೇಡಿಕೆ.

ಒಟ್ಟು ಓದುಗರ ಸಂಖ್ಯೆ : 2776+

ಭಾರತ ಅಮೆರಿಕ ವ್ಯಾಪರ ಒಪ್ಪಂದ ಮತ್ತು ಪ್ರತಿಸುಂಕ

ಒಟ್ಟು ಓದುಗರ ಸಂಖ್ಯೆ : 2785+

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನದಾಫ್-ಪಿಂಜಾರಾ ಸಮಾಜದಿಂದ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 2804+

ಮಹಾಲಕ್ಷ್ಮಿ ಜಾತ್ರೆಗೆ ದೀಪೋತ್ಸವ ಮೆರುಗು

ಒಟ್ಟು ಓದುಗರ ಸಂಖ್ಯೆ : 7624+

ಅವತಾರ್-3 ದಿನಗಣನೆ

ಒಟ್ಟು ಓದುಗರ ಸಂಖ್ಯೆ : 8036+

180ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮ”

ಒಟ್ಟು ಓದುಗರ ಸಂಖ್ಯೆ : 8061+

ಇಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

ಒಟ್ಟು ಓದುಗರ ಸಂಖ್ಯೆ : 8130+

ಬೆಳಗಾವಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ,‌

ಒಟ್ಟು ಓದುಗರ ಸಂಖ್ಯೆ : 8069+

ದಸ್ತು ಬರಹಗಾರರ ಮುಷ್ಕರ

ಒಟ್ಟು ಓದುಗರ ಸಂಖ್ಯೆ : 8476+

ಅಬ್ಬಿಗೇರಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಅಗ್ನಿಕುಂಡಕ್ಕೆ ಕಟ್ಟಿಗೆ ತರಲು ಹಾಲುಮತ ಸಮಾಜದಿಂದ ಸಂಪ್ರದಾಯ

ಒಟ್ಟು ಓದುಗರ ಸಂಖ್ಯೆ : 8515+

ವಿಪರೀತ ಚಳಿಗೆ ತತ್ತರಿಸಿದ ಉದ್ಯಾನನಗರಿ

ಒಟ್ಟು ಓದುಗರ ಸಂಖ್ಯೆ : 8492+

ಚಳಿಗಾಲದ ಅಧಿವೇಶನ ಮತ್ತು ಖುರ್ಚಿ ಬಿಸಿ

ಒಟ್ಟು ಓದುಗರ ಸಂಖ್ಯೆ : 8499+

ಚಳಿಗಾಲದ ಅಧಿವೇಶನದಲ್ಲಿ ಸಚಿವರುಗಳ ಸಾಮಾನ್ಯ ಜ್ಞಾನಭಂಡಾರ ಅನಾವರಣ

ಒಟ್ಟು ಓದುಗರ ಸಂಖ್ಯೆ : 8511+

ಕಸದಿಂದ ರಸ ತಗೆಯುವ ಕಲೆಗೆ ಸಾಕ್ಷಿಯಾದ ಆಂಧ್ರಪ್ರದೇಶ

ಒಟ್ಟು ಓದುಗರ ಸಂಖ್ಯೆ : 10913+

ಮಾಜಿ ಗೃಹ ಸಚಿವ ,ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ವಿಧಿವಶ

ಒಟ್ಟು ಓದುಗರ ಸಂಖ್ಯೆ : 11082+

ದಿಗ್ಗಜ ಎಲಾನ್ ಮಸ್ಕ್ ಮತ್ತು ಭಾರತೀಯ ಯುವ ಪ್ರತಿಭೆ

ಒಟ್ಟು ಓದುಗರ ಸಂಖ್ಯೆ : 11124+

ಫವರೇಟ್ ಹಾಟ್ ಬೆಡಗಿ ಪ್ರಿಯಾಂಕಾ ಛೋಪ್ರಾಗೆ ಭಯವಂತೆ!!!!!

ಒಟ್ಟು ಓದುಗರ ಸಂಖ್ಯೆ : 11235+

ರಷ್ಯಾ ಅಧ್ಯಕ್ಷರ ಭಾರತ ಭೇಟಿ ಬೆನ್ನಲ್ಲೇ ಭಾರತ ಮತ್ತು ಅಮೆರಿಕ ಮಹತ್ವದ ಮಾತುಕತೆ.

ಒಟ್ಟು ಓದುಗರ ಸಂಖ್ಯೆ : 11319+

ಖಾಲಿ ಹುದ್ದೆಗಳ ನೇಮಕಾತಿ ಚುರುಕು. ಮುಖ್ಯಮಂತ್ರಿ ಸಿದ್ಧರಾಮಯ್ಯ

ಒಟ್ಟು ಓದುಗರ ಸಂಖ್ಯೆ : 11357+

ಬಂಡೀಪುರದಲ್ಲಿ ವ್ಯಾಘ್ರ ದಾಳಿ: ಜಾನುವಾರು ಮೇಯಿಸುತ್ತಿದ್ದ ವ್ಯಕ್ತಿಗೆ ತೀವ್ರ ಗಾಯ

ಒಟ್ಟು ಓದುಗರ ಸಂಖ್ಯೆ : 13496+

ರಂಗ ಚಟುವಟಿಕೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೂ ಸಹಕಾರಿಯಾಗಿವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನ

ಒಟ್ಟು ಓದುಗರ ಸಂಖ್ಯೆ : 13496+

ಕೆ ಆರ್ ಎಸ್ ಪಕ್ಷದಿಂದ ರಕ್ತದಾನ ಶಿಬಿರ

ಒಟ್ಟು ಓದುಗರ ಸಂಖ್ಯೆ : 13811+

51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು... ಪೊಲೀಸರ ಬಲೆಗೆ ಬಿದ್ದ ಬ್ಯಾಂಡ್ ಬಜಾ ಗ್ಯಾಂಗ್

ಒಟ್ಟು ಓದುಗರ ಸಂಖ್ಯೆ : 13756+

ವಿಶ್ವ ಕನ್ನಡಿಗರ ಸಂಸ್ಥೆ ವತಿಯಿಂದ ಸಂಘರ್ಷ ಜೀವಿ ಉಮೇಶಕುಮಾರ ಸೋರಳ್ಳಿಕರಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶ

ಒಟ್ಟು ಓದುಗರ ಸಂಖ್ಯೆ : 13764+

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಒಟ್ಟು ಓದುಗರ ಸಂಖ್ಯೆ : 13834+

ಅಬ್ಬಿಗೇರಿ ಗ್ರಾಮದಲ್ಲಿ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ: ಕಬ್ಬಡ್ಡಿ ಪಂದ್ಯಾವಳಿಗೆ

ಒಟ್ಟು ಓದುಗರ ಸಂಖ್ಯೆ : 13884+

ಋತುಚಕ್ರ ರಜೆಗೆ ಕಟ್ಟುನಿಟ್ಟಿನ ಕ್ರಮಕ್ಜೆ ರಾಜ್ಯ ಸರ್ಕಾರ ಅನುಮೋದನೆ ಸಾಧ್ಯತೆ

ಒಟ್ಟು ಓದುಗರ ಸಂಖ್ಯೆ : 14095+

ವಿಶ್ವದಲ್ಲೇ ಮಹತ್ತರ ಹೆಚ್ಚೆ ಇಟ್ಟ ಆಸೀಸ್. ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ

ಒಟ್ಟು ಓದುಗರ ಸಂಖ್ಯೆ : 14171+

ಭಾರತದ ಸಿ.ಎ.ಗಳಿಗೆ ವಿದೇಶಗಳಲ್ಲಿದೆ ಭಾರಿ ಬೇಡಿಕೆ

ಒಟ್ಟು ಓದುಗರ ಸಂಖ್ಯೆ : 14420+

ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೆಲಸಃ ಡಾ. ವಿಶ್ವನಾಥ ಜಿ ಪಿ

ಒಟ್ಟು ಓದುಗರ ಸಂಖ್ಯೆ : 16875+

ಭಾರತದಿಂದ ರಪ್ತಾಗುವ ಅಕ್ಕಿಯ ಮೇಲೆ ಅಮೆರಿಕದ ಪ್ರತಿಸುಂಕದ ಛಾಯೆ!!!

ಒಟ್ಟು ಓದುಗರ ಸಂಖ್ಯೆ : 16905+

ನೊಬೆಲ್ ಪ್ರಶಸ್ತಿ ಪ್ರದಾನ ದಿನ

ಒಟ್ಟು ಓದುಗರ ಸಂಖ್ಯೆ : 17097+

ಬೀದರ್ ಕೆಇಬಿ ಮತ್ತು ಸಹ್ಯಾದ್ರಿ ಲೇಔಟ್ಗಳ ಮೂಲಸೌಕರ್ಯಕ್ಕೆ ಕರ್ನಾಟಕ ಸೇನೆ ಮನವಿ

ಒಟ್ಟು ಓದುಗರ ಸಂಖ್ಯೆ : 17195+

ಎಸ್.ಎಸ್.ಎಲ್.ಸಿ | ಕಡಿಮೆ ಫಲಿತಾಂಶ ದಾಖಲಾಗಿದ್ದ ಶಾಲೆಗಳಿಗೆ ಸಿಇಓ ಭೇಟಿ

ಒಟ್ಟು ಓದುಗರ ಸಂಖ್ಯೆ : 17218+

ಅನಿಸಿಕೆ -

ಒಟ್ಟು ಓದುಗರ ಸಂಖ್ಯೆ : 17281+

ಡಿಸೆಂಬರ್ 10 ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನ

ಒಟ್ಟು ಓದುಗರ ಸಂಖ್ಯೆ : 17240+

ಅನಿಸಿಕೆ

ಒಟ್ಟು ಓದುಗರ ಸಂಖ್ಯೆ : 19744+

ಬೆಳಗಾವಿ ಸುವರ್ಣಸೌಧದಲ್ಲಿ ರಚನಾತ್ಮಕ ಚರ್ಚೆ

ಒಟ್ಟು ಓದುಗರ ಸಂಖ್ಯೆ : 19552+

ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ‌

ಒಟ್ಟು ಓದುಗರ ಸಂಖ್ಯೆ : 19572+

ಮನೆ ಮನೆಗೆ ಅಂಬೇಡ್ಕರ್ ಅಭಿಯಾನಕ್ಕೆ ಚಾಲನೆಶೈಕ್ಷಣಿಕ–ಸಾಮಾಜಿಕ ಜಾಗೃತಿ ಮೂಡಲಿ

ಒಟ್ಟು ಓದುಗರ ಸಂಖ್ಯೆ : 19585+

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳ ಮನವಿಗೆ ಸ್ಪಂಧಿಸಿದ ಅರಣ್ಯ ಇಲಾಖೆ

ಒಟ್ಟು ಓದುಗರ ಸಂಖ್ಯೆ : 19595+

ಹನಗೋಡು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಅನೈರ್ಮಲ್ಯ ಸ್ವಚ್ಛಪಡಿಸುವಂತೆ ಸತ್ಯ ಎಂಎ ಎಸ್ ಫೌಂಡೇಶ

ಒಟ್ಟು ಓದುಗರ ಸಂಖ್ಯೆ : 20105+

ನೆಲಕ್ಕುರುಳಿದ ಶತಮಾನದ ಮರಗಳು

ಒಟ್ಟು ಓದುಗರ ಸಂಖ್ಯೆ : 20181+